ದೀಪ್ತಿ – ೨೯ ಆಕ್ಟೋ8 by ಪುಷ್ಪರಾಜ್ ಚೌಟ ಅನ್ನದಿರು ನಗಣ್ಯ ಅನ್ಯರಾಚರಣೆಗಳ ತೆಗಳಿ ಅಮಂಗಳವಾಗಿಸದಿರು ಅಸಂಬದ್ಧ ಸೊಲ್ಲಿನಲಿ ಕೊಂದುಬಿಡು ಮನದ ಕೊಳಕ ಕಂದಕಗಳೆಂದನೀ ಶಿರ್ವಜ್ಞ! Share this:TwitterFacebookLike ಲೋಡ್ ಆಗುತ್ತಿದೆ... Related